ಶಾಸಕರಿಗೆ
ಚಿನ್ನದ
ಬಿಸ್ಕೆಟ್!
ಜನರಿಗೆ
ಮಾರಿ
ಬಿಸ್ಕೆಟ್!!
 
 
 
 
            
        
          
        
          
        
ಗಾಂಧಿ
ಅಂದರೆ,
ನಮ್ಮೊಳಗಿನ
ಸತ್ಯ
ಅಹಿಂಸೆ
ಸ್ವಚ್ಚತೆ
ಅಂದರೆ,
ಮುಸಿಮುಸಿ
ನಕ್ಕರೆ!!
 
 
 
 
            
        
          
        
          
        
ಕವಿತೆಯನ್ನು
ನಾನು
ಮಾರಾಟಕ್ಕಿಡುವುದಿಲ್ಲ!
ಇಟ್ಟರೆ,
ಅದು
ಸರಕಾಗಿಬಿಡುತ್ತದೆ!!
 
 
 
 
            
        
          
        
          
        
ಮೊನ್ನೆ
ಬಿದ್ದ
ಕುಂಭದ್ರೊಣ
ಮಳೆಗೆ
ಬೆಂಗಳೂರಿನ
ರಸ್ತೆ 
ತುಂಬಾ
ನೀರೋ
ನೀರು!
ಆದ್ರೆ
ನಲ್ಲಿಯಲ್ಲಿ
ಮಾತ್ರ
ನೀರಿಲ್ಲ!!
 
 
 
 
            
        
          
        
          
        
ದಿನ
ಮಾಡಿ
ಯೋಗ!
ದೂರ 
ಇಡಿ
ರೋಗ!!
 
 
 
 
            
        
          
        
          
        
ಮಲ್ಯಾಗೇನೋ
ಸಿಕ್ತು
ಕೋರ್ಟಿಂದ
ಜಾಮೀನು!
ಬ್ಯಾಂಕ್ನೋರು
ಕಾಯ್ತಿದ್ದಾರೆ
ಮಾರಲು
ಅವ್ರ
ಜಮೀನು!!